08 Jul 2020 • Episode 13 : ಕೃಷ್ಣ ಬೆಂಕಿ ಹತ್ತಿದ ಅಡುಗೆಮನೆಯಲ್ಲಿ ಸಿಲಿಕಿಕೊಳ್ಳುತ್ತಾನೆ - ಪರಮಾವತಾರಿ ಶ್ರೀ ಕೃಷ್ಣ
ಪೂತನಿ ಸಿದ್ದಪಡಿಸಿದ ಸಿಹಿ ಖಾದ್ಯ ಆನಂದಿಸಲು ಕೃಷ್ಣ ತನ್ನ ಸ್ನೇಹಿತರನ್ನು ಮೋಸಗೊಳಿಸುತ್ತಾನೆ. ಪೂತನಿ ತನ್ನ ಯೋಜನೆಯ ವಿಫಲತೆಯ ಬಗ್ಗೆ ಕೋಪಗೊಳ್ಳುತ್ತಾಳೆ. ತನ್ನ ಸ್ನೇಹಿತರನ್ನು ಸಮಾಧಾನಪಡಿಸಲು ಕೃಷ್ಣನಿಗೆ ಸಹಾಯ ಮಾಡಲು ಬಲರಾಮ ಒಪ್ಪುತ್ತಾನೆ. ಪೂತನಿ ಕೃಷ್ಣನನ್ನು ಕೊಲ್ಲಲು ಹೊಸ ಯೋಜನೆ ರೂಪಿಸುತ್ತಾಳೆ. ಕೃಷ್ಣ ಬೆಂಕಿ ಹತ್ತಿದ ಅಡುಗೆಮನೆಯಲ್ಲಿ ಸಿಲಿಕಿಕೊಳ್ಳುತ್ತಾನೆ.
Details About ಪರಮಾವತಾರಿ ಶ್ರೀ ಕೃಷ್ಣ Show:
Release Date | 8 Jul 2020 |
Genres |
|
Audio Languages: |
|
Cast |
|
Director |
|