08 Jun 2025 • Episode 62 : ಚೈತ್ರಾಳಿಗಾಗಿ ಪತ್ರ ಬರೆದ ಆನಂದ್
ಸೀತಾರತ್ನ ತನ್ನ ಗಂಡನನ್ನು ಹುಡುಕುವುದನ್ನು ಚೈತ್ರಾ ತಡೆಯುತ್ತಾಳೆ. ಚೈತ್ರಾಳ ನೆನಪುಗಳನ್ನು ಮರೆಯಲಾಗದೆ ವಿರಾಜ್ ಚಡಪಡಿಸುತ್ತಾನೆ. ತನ್ನ ಮೇಲಿನ ಚೈತ್ರಾಳ ಭಾವನೆಗಳನ್ನು ತಿಳಿದುಕೊಳ್ಳಲು, ಆನಂದ್ ತನ್ನ ಆಲೋಚನೆಗಳನ್ನ ಪತ್ರದಲ್ಲಿ ಬರೆಯುತ್ತಾನೆ.
Details About ಸುಮಂಗಲಿ Show:
Release Date | 8 Jun 2025 |
Genres |
|
Audio Languages: |
|
Cast |
|