24 Jun 2024 • Episode 71 : ಕಾಂತಮ್ಮನ ಮಾತುಗಳಿಂದ ಪದ್ಮನಾಭ ಸಿಟ್ಟಾಗುತ್ತಾನೆ
ವೀರೇಂದ್ರನಾಥ್ ನ ಮಾತುಗಳಿಂದ ನೊಂದ ಶ್ರಾವಣಿ, ಅವನ ಮೇಲಿನ ಭರವಸೆ ಬಿಡಲು ನಿರ್ಧರಿಸುತ್ತಾಳೆ. ಶ್ರಾವಣಿಯನ್ನ ಸಮಾಧಾನ ಪಡಿಸುವಂತೆ ವಂದನ ಸುಬ್ಬುನನ್ನ ವಿನಂತಿಸುತ್ತಾಳೆ. ವೀರೇಂದ್ರನಾಥ್ ಬಗ್ಗೆ ಕಾಂತಮ್ಮನ ಮಾತುಗಳಿಂದ ಪದ್ಮನಾಭ ಸಿಟ್ಟಾಗುತ್ತಾನೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 24 Jun 2024 |
Genres |
|
Audio Languages: |
|
Cast |
|
Director |
|