29 Jul 2020 • Episode 28 : ಕೃಷ್ಣ ಶ್ರೀಧರ್ ನನ್ನು ಹುಡುಕಿಕೊಂಡು ಹೋಗುತ್ತಾನೆ - ಪರಮಾವತಾರಿ ಶ್ರೀ ಕೃಷ್ಣ
ವಾಸುದೇವ ಹಾಗು ದೇವಕಿಯನ್ನು ಮುಕ್ತಿಗೊಳಿಸುವ ಷಡ್ಯಂತ್ರವನ್ನು ತಾನು ರಚಿಸಿದ್ದಾಗಿ ಪ್ರಾಪ್ತಿ ಹೇಳಿದಾಗ ಅಸ್ತಿ ದಿಗ್ಭ್ರಮೆಗೊಳ್ಳುತ್ತಾಳೆ. ಒಂದೆಡೆ, ತನ್ನ ಕನಸಿನಿಂದ ಭಯಭೀತಗೊಂಡು ಶ್ರೀಧರ್ ಗೋಕುಲದಿಂದ ಓಡಿಹೋಗುತ್ತಾನೆ. ಬೇರೆಡೆ, ಕೃಷ್ಣ ಉಪಾಯದಿಂದ ರಾಧಾಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನಂತರ, ಕೃಷ್ಣ ಶ್ರೀಧರ್ ನನ್ನು ಹುಡುಕಿಕೊಂಡು ಹೋಗುತ್ತಾನೆ.
Details About ಪರಮಾವತಾರಿ ಶ್ರೀ ಕೃಷ್ಣ Show:
Release Date | 29 Jul 2020 |
Genres |
|
Audio Languages: |
|
Cast |
|
Director |
|