08 Mar 2025 • Episode 158 : ಶಾರದಾಳ ಪ್ರಶ್ನೆಗೆ ಉತ್ತರಿಸಲು ತಡಬಡಿಸಿದ ಗಗನ್
ಗಗನ್ ಭೂಮಿಯನ್ನು ಭೇಟಿ ಮಾಡಿದ ವಿಷಯ ತಿಳಿದು ಕೃಷ್ಣ ಉತ್ಸುಕನಾಗುತ್ತಾನೆ. ಮುಂದೆ, ಈ ವಿಷಯವಾಗಿ ಅವನು ಶಾರದಾಗೆ ಹೇಳುತ್ತಾನೆ. ಶಾರದಾಳ ಪ್ರಶ್ನೆಗಳಿಗೆ ಉತ್ತರಿಸಲು ಗಗನ್ ತಡಬಡಿಸುತ್ತಾನೆ. ನಂತರ, ಗಗನ್ ಒಂದು ಸುಂದರ ಹಗಲುಗನಸು ಕಾಣುತ್ತಾನೆ.
Details About ಮೇಘಸಂದೇಶ Show:
Release Date | 8 Mar 2025 |
Genres |
|
Audio Languages: |
|