03 Jun 2025 • Episode 269 : ಎಸಿಪಿ ನಯನಿ ಭೂಮಿಯನ್ನು ಕಾಪಾಡುತ್ತಾಳೆ
ಜಯವರ್ಧನ್ ಗಗನ್ ನ ಸಹಾಯದ ಬಗ್ಗೆ ಹೇಳಿದಾಗ ಭೂಮಿ ಅಚ್ಚರಿಗೊಳ್ಳುತ್ತಾಳೆ. ಅಪೂರ್ವಾಳ ಗೂಂಡಾಗಳು ಭೂಮಿಯನ್ನು ಕೊಲ್ಲಲು ಯತ್ನಿಸಿದಾಗ, ಎಸಿಪಿ ನಯನಿ ಅವಳನ್ನು ಕಾಪಾಡುತ್ತಾಳೆ. ನಂತರ, ದೀಪಾ ವಂಶಿಯ ಮನೆಗೆ ಬಂದು ಹೆಚ್ಚಿನ ಹಣದ ಬೇಡಿಕೆ ಇಡುತಾಳೆ.
Details About ಮೇಘಸಂದೇಶ Show:
Release Date | 3 Jun 2025 |
Genres |
|
Audio Languages: |
|