08 Aug 2020 • Episode 11 : ಸೇಠ್ ಜಿ ಬಾಲನನ್ನು ರಾಮ್ಜಿ ವಿರುದ್ಧ ಪ್ರಚೋದಿಸುತ್ತಾನೆ - ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್
ಸೇಠ್ ಜಿ ಬಾಲನನ್ನು ರಾಮ್ಜೀಯ ವಿರುದ್ಧ ಪ್ರಚೋದಿಸುತ್ತಾನೆ. ಬಾಲನ ವರ್ತನೆಯ ಬಗ್ಗೆ ರಾಮ್ಜಿ ಹಾಗು ಭೀಮಾಬಾಯಿ ದುಃಖಿತರಾಗುತ್ತಾರೆ. ಮುಖ್ಯೋಪಾಧ್ಯಾಯರು ಭೀಮನಿಗೆ ಸವಾಲು ಹಾಕುತ್ತಾರೆ. ಸೇಠ್ ಜಿ ರಾಮ್ಜೀಯ ಮಕ್ಕಳ ದಾರಿ ತಪ್ಪಿಸಲು ಯೋಜಿಸುತ್ತಾನೆ. ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಡಾ. ಬಿ. ಆರ್. ಅಂಬೇಡ್ಕರ್ Show:
Release Date | 8 Aug 2020 |
Genres |
|
Audio Languages: |
|
Cast |
|
Director |
|