31 Jan 2025 • Episode 901 : ಜಯಸೂರ್ಯನ ಕುಟುಂಬದ ಮುಂದೆ ಶೇಖರ್ ನ ಸುಳ್ಳು
ಜಯಸೂರ್ಯನ ಕುಟುಂಬದ ಮುಂದೆ ಶೇಖರ್ ಸುಳ್ಳು ಹೇಳಿದಾಗ ಎಸಿಪಿ ರಾಜ ಆಘಾತಗೊಳ್ಳುತ್ತಾನೆ. ನಿತ್ಯಾ ಶೇಖರ್ ಬಳಿ ಬಂದಾಗ ಚಂದ್ರಿಕಾ ಉದ್ವೇಗಗೊಳ್ಳುತ್ತಾಳೆ. ಗಂಗಾ ಜೀವಂತವಾಗಿರುವ ಬಗ್ಗೆ ಚಂದ್ರಿಕಾ ಹೇಳಿದ ಮಾತುಗಳು ನಿತ್ಯಾಳನ್ನ ಬೆಚ್ಚಿಬೀಳಿಸುತ್ತದೆ.
Details About ಕಲ್ಯಾಣಮಸ್ತು Show:
Release Date | 31 Jan 2025 |
Genres |
|
Audio Languages: |
|
Cast |
|