16 Jan 2023 • Episode 347 : ನಿತ್ಯಾಳ ಯೋಜನೆಯಿಂದ ಬೆರಗಾದ ರೂಪಾಶ್ರೀನಿವಾಸ್
ರೂಪಾಶ್ರೀನಿವಾಸ್ ನಿತ್ಯಾಳ ಶವವನ್ನು ಕಂಡು ಎದೆಗುಂದುತ್ತಾಳೆ. ಅದೇವೇಳೆ, ಗಂಗಾಳ ವಿರುದ್ಧದ ನಿತ್ಯಾಳ ಯೋಜನೆ ಬಗ್ಗೆ ತಿಳಿದು ರೂಪಾಶ್ರೀನಿವಾಸ್ ಬೆರಗಾಗುತ್ತಾಳೆ. ನಂತರ, ರೂಪಶ್ರೀನಿವಾಸ್ ಹಾಗು ಗಂಗಾ ನಿತ್ಯಾಳ ಅಂತ್ಯಕ್ರಿಯೆ ಮಾಡುತ್ತಾರೆ.
Details About ಕಲ್ಯಾಣಮಸ್ತು Show:
Release Date | 16 Jan 2023 |
Genres |
|
Audio Languages: |
|
Cast |
|