22 Dec 2022 • Episode 330 : ಗಂಗಾ ಕುರುಡನ ಗೂಢಚಾರಿ ಬಗ್ಗೆ ತಿಳಿಯುತ್ತಾಳೆ
ಜಯಸೂರ್ಯ ದೇವಿಪುರಕ್ಕೆ ಹೋಗುತ್ತಿರುವ ಬಗ್ಗೆ ನಾಣಿ ರೂಪಾಶ್ರೀನಿವಾಸ್ ಗೆ ಮಾಹಿತಿ ನೀಡುತ್ತಾನೆ. ಕುರುಡ ರೂಪಾಶ್ರೀನಿವಾಸ್ ನ ಗೂಢಚಾರಿ ಎಂದು ಗಂಗಾ ತಿಳಿಯುತ್ತಾಳೆ. ನಂತರ, ನಿತ್ಯಾ ಪರಮೇಶ್ವರ ಶಾಸ್ತ್ರಿಯನ್ನು ಕೊಲ್ಲುವ ಬಗ್ಗೆ ಯೋಚಿಸುತ್ತಾಳೆ.
Details About ಕಲ್ಯಾಣಮಸ್ತು Show:
Release Date | 22 Dec 2022 |
Genres |
|
Audio Languages: |
|
Cast |
|