06 Aug 2019 • Episode 108 : ವೇದಾಂತ್ ಅಮೂಲ್ಯಾಳನ್ನು ಹುರಿದುಂಬಿಸಲು ಪ್ರಯತ್ನಿಸುತ್ತಾನೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಕೋಪಗೊಂಡ ವೇದಾಂತ್ ತನ್ನ ತಾಯಿಯ ವರ್ತನೆಯನ್ನು ಪ್ರಶ್ನಿಸುತ್ತಾನೆ. ವಿಕ್ರಾಂತ್ ಹಾಗು ಆರತಿಯ ಮದುವೆಗೆ ಸುಹಾಸಿನಿ ಒಪ್ಪಿದಾಗ ಪರಿಮಳಾ ಸಂತೋಷಿಸುತ್ತಾಳೆ. ತಪ್ಪಿತಸ್ಥ ಪರಿಮಳಾ ತನ್ನ ಅಸಭ್ಯ ವರ್ತನೆಗೆ ವೇದಾಂತ್ ನನ್ನು ಕ್ಷಮೆಯಾಚಿಸುತ್ತಾಳೆ. ನಂತರ, ವೇದಾಂತ್ ಅಸಮಾಧಾನಗೊಂಡ ಅಮೂಲ್ಯಾಳನ್ನು ಹುರಿದುಂಬಿಸಲು ಪ್ರಯತ್ನಿಸುತ್ತಾನೆ.
Details About ಗಟ್ಟಿಮೇಳ Show:
Release Date | 6 Aug 2019 |
Genres |
|
Audio Languages: |
|
Cast |
|
Director |
|