20 Mar 2022 • Episode 22 : ಪಾರ್ವತಿ ಕಾಳಿಯ ಅವತಾರ ಪಡೆಯುತ್ತಾಳೆ
ಬಾಲಶಿವ ಬಡ ರೈತನಿಗೆ ಸಹಾಯ ಮಾಡುತ್ತಾನೆ. ಅಂಧಕನ ಷರತ್ತುಗಳಿಂದ ಕೆರಳಿದ ಪಾರ್ವತಿ ಕಾಳಿಯ ಅವತಾರ ಪಡೆಯುತ್ತಾಳೆ ಹಾಗು ಅಸುರರ ವಿನಾಶಕ್ಕೆ ಮುಂದಾಗುತ್ತಾಳೆ. ನಂತರ, ಸೃಷ್ಟಿಯ ವಿನಾಶ ತಡೆಯಲು ಇಂದ್ರದೇವ ಶುಕ್ರಾಚಾರ್ಯರ ಸಹಾಯ ಕೇಳುತ್ತಾನೆ.
Details About ಬಾಲ ಶಿವ Show:
Release Date | 20 Mar 2022 |
Genres |
|
Audio Languages: |
|
Cast |
|
Director |
|