30 Jan 2024 • Episode 328 : ಜನಾರ್ಧನ್ ತುಳಸಿಗೆ ಒಂದು ಷರತ್ತು ಹಾಕುತ್ತಾನೆ
ತುಳಸಿ ಹಾಗು ಮಾಧವ್ ನಂದಿ ಪೂಜೆಯನ್ನು ಮಾಡುತ್ತಾರೆ. ದೀಪಿಕಾ ಅಭಿಜಿತ್ ನನ್ನು ಮದುವೆಯಾಗುವ ಕಾರಣವನ್ನು ಜನಾರ್ಧನ್ ಶಾರ್ವರಿಗೆ ಹೇಳುತ್ತಾನೆ. ನಂತರ, ಜನಾರ್ಧನ್ ಮದುವೆಯ ಬಗ್ಗೆ ಅವಳಿಗೆ ಒಂದು ಷರತ್ತು ಹಾಕಿದಾಗ ತುಳಸಿ ಆಘಾತಕ್ಕೊಳಗಾಗುತ್ತಾಳೆ.
Details About ಶ್ರೀರಸ್ತು ಶುಭಮಸ್ತು Show:
Release Date | 30 Jan 2024 |
Genres |
|
Audio Languages: |
|
Cast |
|
Director |
|