22 Jul 2024 • Episode 741 : ಸ್ವಾಮಿಯ ಮುಂದೆ ನಿತ್ಯಾಳ ನಾಟಕ
ಓರ್ವ ಶಾಸ್ತ್ರಿ ಜಯಸೂರ್ಯನ ಕಾರನ್ನು ತಡೆದು, ಊರಿಗೆ ಮರಳುವಂತೆ ಹೇಳುತ್ತಾರೆ. ನಿತ್ಯಾ ಸ್ವಾಮಿಯನ್ನು ಭೇಟಿ ಮಾಡಿ, ಗಂಗಾಳನ್ನು ಉಳಿಸುವ ಮಾರ್ಗ ಸೂಚಿಸುವಂತೆ ನಾಟಕ ಮಾಡುತ್ತಾಳೆ. ನಂತರ, ಜಯಸೂರ್ಯ, ಗಂಗಾ ಹಾಗು ಕುಟುಂಬದವರು ಊರು ತಲುಪುತ್ತಾರೆ.
Details About ಕಲ್ಯಾಣಮಸ್ತು Show:
Release Date | 22 Jul 2024 |
Genres |
|
Audio Languages: |
|
Cast |
|