28 May 2024 • Episode 431 : ಮಾಧವ್ ಒಂದು ಭೂಮಿ ಬಗ್ಗೆ ಅಭಿಯನ್ನ ಪ್ರಶ್ನಿಸುತ್ತಾನೆ
ಜನಾರ್ಧನ್ ನ ಸಂಚಿನ ಬಗ್ಗೆ ವನಜಾ ತುಳಸಿಯನ್ನು ಎಚ್ಚರಿಸುತ್ತಾಳೆ. ಕೋಪಗೊಂಡ ಮಾಧವ್, ತಮ್ಮ ಭೂಮಿಯಲ್ಲಿ ಪಬ್ ನಿರ್ಮಿಸಲು ಜನಾರ್ಧನ್ ಗೆ ಅನುಮತಿ ನೀಡಿದ ಬಗ್ಗೆ ಅಭಿಯನ್ನು ಪ್ರಶ್ನಿಸುತ್ತಾನೆ. ನಂತರ, ಮಹೇಶ್ ಅಭಿಯ ಕೆನ್ನೆಗೆ ಬಾರಿಸುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 28 May 2024 |
Genres |
|
Audio Languages: |
|
Cast |
|
Director |
|