21 Nov 2023 • Episode 278 : ತುಳಸಿ ವಿರುದ್ಧ ಯುದ್ಧ ಸಾರಿದ ಅಭಿಜಿತ್
ತುಳಸಿ ವಿರುದ್ಧ ಯುದ್ಧ ಸಾರಿದ ಬಗ್ಗೆ ಅಭಿಜಿತ್ ಶಾರ್ವರಿಗೆ ತಿಳಿಸುತ್ತಾನೆ. ಕಳ್ಳತನದ ಅಪರಾಧದ ಮೇರೆಗೆ ಪೊಲೀಸ್ ಸಮರ್ಥ್ ನನ್ನು ಠಾಣೆಗೆ ಕರೆದೊಯ್ಯಲು ಯತ್ನಿಸುತ್ತಾನೆ. ನಂತರ, ಅಭಿಜಿತ್ ಅವನ ತಾಯಿಯನ್ನು ನಿಂದಿಸಿದಾಗ ಸಮರ್ಥ್ ಸಿಟ್ಟಾಗುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 21 Nov 2023 |
Genres |
|
Audio Languages: |
|
Cast |
|
Director |
|