23 Jun 2020 • Episode 2 : ವಾಸುದೇವ ಹಾಗು ಕಂಸನ ನಡುವೆ ಘೋರ ಯುದ್ಧ - ಪರಮಾವತಾರಿ ಶ್ರೀ ಕೃಷ್ಣ
ಕಂಸ ದೇವಕಿಯನ್ನು ಬೀಳ್ಕೊಡುವಾಗ ಅಶರೀರವಾಣಿಯಿಂದಾಗಿ ವಾಸುದೇವ ಹಾಗು ಕಂಸನ ನಡುವೆ ಘೋರ ಯುದ್ಧ ನಡೆಯುತ್ತದೆ. ಮಕ್ಕಳು ಬೆಣ್ಣೆಯನ್ನು ತಿನ್ನಲು ನಿರಾಕರಿಸಿದಾಗ ಯಶೋದಾಳಿಗೆ ಸಂತಾನದ ಚಿಂತೆ ಕಾಡುತ್ತದೆ. ವಾಸುದೇವನನ್ನು ರಕ್ಷಿಸಲು ದೇವಕಿ ನೀಡಿದ ವಚನದಿಂದ ಕಂಸ ಸಂತೋಷಿಸುತ್ತಾನೆ. ನಂತರ, ಮಾತಾ ಪೂರ್ಣೇಶ್ವರಿಯ ಭವಿಷ್ಯ ವಾಣಿ ಕೇಳಿ ಯಶೋದಾ ಉಲ್ಲಾಸಗೊಳ್ಳುತ್ತಾಳೆ.
Details About ಪರಮಾವತಾರಿ ಶ್ರೀ ಕೃಷ್ಣ Show:
| Release Date | 23 Jun 2020 |
| Genres |
|
| Audio Languages: |
|
| Cast |
|
| Director |
|
