ಝೇಂಡೆ ತನ್ನ ಸೋಲನ್ನು ಒಪ್ಪಿಕೊಳ್ಳುತ್ತಾನೆ - ಜೊತೆ ಜೊತೆಯಲಿ
ಆಡಿಯೊ ಭಾಷೆಗಳು :
ಕನ್ನಡ
ಶೈಲಿ :
ಡ್ರಾಮಾ
ಝೇಂಡೆ ತನ್ನ ಸವಾಲಿನ ಸೋಲನ್ನು ಒಪ್ಪಿಕೊಂಡು ಆರ್ಯವರ್ಧನನಿಗೆ ಉಂಗುರವನ್ನು ಮರಳಿಸುತ್ತಾನೆ. ಒಂದೆಡೆ, ಮನಸ್ಸಿನ ಮಾತನ್ನು ಹೇಳಿಕೊಳ್ಳುವಂತೆ ಶಾರದಾ ದೇವಿ ಆರ್ಯವರ್ಧನನಿಗೆ ಸಲಹೆ ನೀಡುತ್ತಾಳೆ. ಆರ್ಯವರ್ಧನ್ ಹಾಗು ಅನು ಪರಸ್ಪರ ಭೇಟಿಮಾಡುವಂತೆ ಮಾಡಲು ಸಂಪಂತ್ ಹಾಗು ರಮ್ಯಾ ಯೋಜನೆಯನ್ನು ರೂಪಿಸುತ್ತಾರೆ. ನಂತರ, ಜೋಗತಿಯ ಮಾತುಗಳನ್ನು ಕೇಳಿ ಅನು ಗಾಬರಿಗೊಳ್ಳುತ್ತಾಳೆ.