10 Apr 2025 • Episode 633 : ಚಾರುಲತಾಳಿಂದ ವಿಚ್ಛೇದನ ಕೇಳಿದ ಶ್ರೀನಿವಾಸ್
ಶ್ರೀನಿವಾಸ್ ವಿಚ್ಛೇದನ ಪತ್ರಕ್ಕೆ ಸಹಿ ಹಾಕುವಂತೆ ಕೇಳಿದಾಗ ಚಾರುಲತಾ ಆಘಾತಗೊಳ್ಳುತ್ತಾಳೆ ಹಾಗು ಅವಳು ಅದಕ್ಕೆ ನಿರಾಕರಿಸಿದಾಗ ಅವನು ಅವಳನ್ನು ಹೆದರಿಸುತ್ತಾನೆ. ನಂತರ, ರಾಜಲಕ್ಷ್ಮಿಯ ಹೊಸ ಅವತಾರ ಕಂಡು ಶೌರ್ಯ ಮಂತ್ರಮುಗ್ಧನಾಗುತ್ತಾನೆ.
Details About ಸಂಧ್ಯಾರಾಗ Show:
Release Date | 10 Apr 2025 |
Genres |
|
Audio Languages: |
|
Cast |
|