12 Apr 2019 • Episode 26 : ಅಮೂಲ್ಯಾಳ ಕೋರಿಕೆಯನ್ನು ವೇದಾಂತ್ ತಿರಸ್ಕರಿಸುತ್ತಾನೆ - ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಗೌತಮ್ ತನ್ನ ಬಗ್ಗೆ ಅವನ ಭಾವನೆಗಳನ್ನು ಹಂಚಿಕೊಂಡಾಗ ಆರತಿ ತಪ್ಪಿತಸ್ಥಳೆಂದು ಭಾವಿಸುತ್ತಾಳೆ. ವಿಕ್ರಾಂತ್ ನನ್ನು ತನ್ನ ಮನೆಯ ಹತ್ತಿರ ನೋಡಿದಾಗ ಆರತಿ ಆತಂಕಪಡುತ್ತಾಳೆ. ವೇದಾಂತ್ ಮುಂಗಡ ಸಂಬಳ ನೀಡಲು ನಿರಾಕರಿಸಿದಾಗ ಅಮೂಲ್ಯ ಭಾವುಕಳಾಗುತ್ತಾಳೆ. ನಂತರ, ನಿರಾಶೆಗೊಂಡ ಅಮೂಲ್ಯಾಳನ್ನು ಮಂಜುನಾಥ್ ಹುರಿದುಂಬಿಸಲು ಪ್ರಯತ್ನಿಸುತ್ತಾನೆ.
Details About ಗಟ್ಟಿಮೇಳ Show:
Release Date | 12 Apr 2019 |
Genres |
|
Audio Languages: |
|
Cast |
|
Director |
|