25 May 2024 • Episode 429 : ಪೊಲೀಸರು ಶಾರ್ವರಿಯನ್ನು ಪ್ರಶ್ನಿಸುತ್ತಾರೆ
ಸಮರ್ಥ್ ಮಾಧವ್ ನ ಬಳಿ ಕಠೋರವಾಗಿ ಮಾತನಾಡುತ್ತಾನೆ. ಮಾಧವ್ ನ ಸಂಸಾರವನ್ನು ಹಾಳು ಮಾಡುವ ಜನಾರ್ಧನ್ ನ ಯೋಜನೆ ಬಗ್ಗೆ ತಿಳಿದು ವನಜಾ ಆಘಾತಗೊಳ್ಳುತ್ತಾಳೆ. ರತ್ನಾಳಿಗೆ ಹಣ ವರ್ಗಾವಣೆ ಮಾಡಿದ ಬಗ್ಗೆ ಪೊಲೀಸರು ಶಾರ್ವರಿಯನ್ನು ಪ್ರಶ್ನಿಸುತ್ತಾರೆ.
Details About ಶ್ರೀರಸ್ತು ಶುಭಮಸ್ತು Show:
Release Date | 25 May 2024 |
Genres |
|
Audio Languages: |
|
Cast |
|
Director |
|