ಸಂಧ್ಯಾರಾಗ 677 ನೆ ಸಂಚಿಕೆಯಲ್ಲಿ, ಶ್ರೀನಿವಾಸ್ ಕಿಶೋರ್ ನನ್ನು ಕೊಲೆ ಮಾಡಿರುವ ಬಗ್ಗೆ ಆದ್ಯಾ ಹೇಳಿದಾಗ ಜಾನಕಿ ಹಾಗು ಇತರರು ಆಘಾತಗೊಳ್ಳುತ್ತಾರೆ. ಸಂಪೂರ್ಣ ಸಂಚಿಕೆಯನ್ನು ಆನಂದಿಸಿ ZEE5 ನಲ್ಲಿ ಮಾತ್ರ.