18 Sep 2021 • Episode 20 : ಪಾವನಿ ಭಾಸ್ಕರ್ ನನ್ನು ಕೀಟಲೆ ಮಾಡುತ್ತಾರೆ
ವಿಕ್ರಾಂತ್ ಹಾಗು ಪಾವನಿ ಭಾಸ್ಕರ್ ನನ್ನು ಕೀಟಲೆ ಮಾಡುತ್ತಾರೆ. ಒಂದೆಡೆ, ವಸುಂಧರಾಳಿಗೆ ಮದುವೆಯ ಷರತ್ತಿನ ಬಗ್ಗೆ ಹೇಳಲು ಮುಂದಾದ ಸುಶೀಲಾಳನ್ನು ಮೂರ್ತಿ ತಡೆಯುತ್ತಾನೆ. ನಂತರ, ಅಭಿರಾಮ್ ರಾಮ್ ಮೋಹನ್ ಮಾತುಗಳ ಬಗ್ಗೆ ಆಲೋಚಿಸುತ್ತಾನೆ.
Details About ಪುನರ್ ವಿವಾಹ Show:
| Release Date | 18 Sep 2021 |
| Genres |
|
| Audio Languages: |
|
| Cast |
|
| Director |
|
