09 Jul 2020 • Episode 14 : ಪೂತನಿ ತನ್ನ ಯೋಜನೆ ವಿಫಲವಾದಾಗ ಅಸಮಾಧಾನಗೊಳ್ಳುತ್ತಾಳೆ - ಪರಮಾವತಾರಿ ಶ್ರೀ ಕೃಷ್ಣ
ಕೃಷ್ಣನನ್ನು ಬೆಂಕಿಯಿಂದ ಸುಟ್ಟು ಕೊಲ್ಲುವ ತನ್ನ ಯೋಜನೆ ವಿಫಲವಾದಾಗ ಪೂತನಿ ಅಸಮಾಧಾನಗೊಳ್ಳುತ್ತಾಳೆ. ಕೃಷ್ಣ ಹಾಗು ಅವನ ಸ್ನೇಹಿತರ ಸಂಧಿ ಪ್ರಸ್ತಾಪದ ಬಗ್ಗೆ ಬಲರಾಮ ಯಶೋದಾಳಿಗೆ ವಿವರಿಸುತ್ತಾನೆ. ಬೇರೆಡೆ, ಕೃಷ್ಣ ಹಾಗು ಇತರರು ರೋಹಿಣಿಯ ರೂಪದಲ್ಲಿರುವ ಪೂತನಿಯನ್ನು ಅನುಮಾನಿಸುತ್ತಾರೆ. ನಂತರ, ಪೂತನಿ ಕೃಷ್ಣ ನನ್ನು ಕೊಲ್ಲಲು ತನ್ನ ಶಕ್ತಿಯನ್ನು ಒಗ್ಗೂಡಿಸುತ್ತಾಳೆ.
Details About ಪರಮಾವತಾರಿ ಶ್ರೀ ಕೃಷ್ಣ Show:
| Release Date | 9 Jul 2020 |
| Genres |
|
| Audio Languages: |
|
| Cast |
|
| Director |
|
