21 Jun 2025 • Episode 287 : ನಯನಿಗೆ ಖಡಕ್ ಸವಾಲು ಹಾಕಿದ ಭೂಮಿ
ಗಗನ್ ಶರತ್ ಚಂದ್ರನನ್ನು ಭೇಟಿ ಮಾಡಿದ ಹಿಂದಿನ ಉದ್ದೇಶವನ್ನು ನಯನಿಗೆ ಹೇಳುತ್ತಾನೆ. ಭೂಮಿ ಗಗನ್ ನನ್ನು ನಿರಪರಾಧಿ ಎಂದು ಸಾಬೀತುಪಡಿಸುವುದಾಗಿ ನಯನಿಗೆ ಸವಾಲು ಹಾಕುತ್ತಾಳೆ. ನಂತರ, ಅಪೂರ್ವ ಮೀರಾಳನ್ನು ಗಗನ್ ವಿರುದ್ಧ ಪ್ರಚೋದಿಸುತ್ತಾಳೆ.
Details About ಮೇಘಸಂದೇಶ Show:
Release Date | 21 Jun 2025 |
Genres |
|
Audio Languages: |
|