25 May 2022 • Episode 177 : ಜನಾರ್ಧನ್ ಭ್ರಮರಾಂಭ ಜೊತೆ ವಾದಿಸುತ್ತಾನೆ
ಜಯಸೂರ್ಯ ವಿವಾಹಪೂರ್ವ ಕಾರ್ಯಕ್ರಮದ ಬಗ್ಗೆ ಹೇಳಿದಾಗ ಎಲ್ಲರು ಉತ್ಸುಕರಾಗುತ್ತಾರೆ ಹಾಗು ಭ್ರಮರಾಂಭ ಅದಕ್ಕೆ ಒಪ್ಪಿಗೆ ನೀಡದಿದ್ದಾಗ ಜನಾರ್ಧನ್ ಅವಳೊಂದಿಗೆ ವಾದಿಸುತ್ತಾನೆ. ನಂತರ, ನಿತ್ಯಾ ರೂಪಾಶ್ರೀನಿವಾಸ್ ಜೊತೆ ಕರೆಯಲ್ಲಿ ಮಾತನಾಡುತ್ತಾಳೆ.
Details About ಕಲ್ಯಾಣಮಸ್ತು Show:
Release Date | 25 May 2022 |
Genres |
|
Audio Languages: |
|
Cast |
|