16 Aug 2023 • Episode 498 : ಗಂಗಾಳ ಮೇಲೆ ಸಮ್ಮೋಹನ ವಿದ್ಯೆಯ ಪ್ರಯೋಗ
ಜಯಸೂರ್ಯ ಗಂಗಾಳ ಮೇಲೆ ಸಮ್ಮೋಹನ ವಿದ್ಯೆಯನ್ನು ಪ್ರಯೋಗಿಸುತ್ತಾನೆ. ಈ ಸಂದರ್ಭವನ್ನು ಬಳಸಿಕೊಂಡು ಗಂಗಾ ಜಯಸೂರ್ಯನಿಂದ ಚುಂಬನವನ್ನು ಪಡೆಯುತ್ತಾಳೆ. ನಂತರ, ನಾಣಿ ಹಾಗು ಗಂಗಾಳ ಪ್ರಚೋದನೆಯಿಂದ ಚಂದ್ರಿಕಾ ಬೆರಣಿ ತಟ್ಟಲು ನಿರ್ಧರಿಸುತ್ತಾಳೆ.
Details About ಕಲ್ಯಾಣಮಸ್ತು Show:
Release Date | 16 Aug 2023 |
Genres |
|
Audio Languages: |
|
Cast |
|