23 Dec 2019 • Episode 207 : ಸಾರಿಕಾ ವಿಕ್ರಾಂತ್ ಗೆ ಕಲಬೆರಕೆ ಪಾನೀಯವನ್ನು ಕುಡಿಸುತ್ತಾಳೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಅಮೂಲ್ಯ ಕಚೇರಿಗೆ ಸರಿಯಾದ ಸಮಯಕ್ಕೆ ಬಾರದ ಕಾರಣ ವೇದಾಂತ್ ಚಿಂತಿಸುತ್ತಾನೆ. ಮುಂದೆ, ವೇದಾಂತ್ ಅಮೂಲ್ಯಾಳ ಸ್ನೇಹಿತ ದಿನೇಶ್ ನನ್ನು ನೋಡುತ್ತಾನೆ. ವೇದಾಂತ್ ದಿನೇಶ್ ಹಾಗು ಅಮೂಲ್ಯಾಳನ್ನು ಪಾರ್ಕ್ ಗೆ ಹಿಂಬಾಲಿಸುತ್ತಾನೆ. ಬೇರೆಡೆ, ಸಾರಿಕಾ ವಿಕ್ರಾಂತ್ ಗೆ ಕಲಬೆರಕೆ ಪಾನೀಯವನ್ನು ಕುಡಿಸುತ್ತಾಳೆ.
Details About ಗಟ್ಟಿಮೇಳ Show:
Release Date | 23 Dec 2019 |
Genres |
|
Audio Languages: |
|
Cast |
|
Director |
|