19 Nov 2019 • Episode 183 : ನಮ್ರತಾ ವಿರುದ್ಧ ರಾಮಸ್ವಾಮಿ ಸಂಚು ನಡೆಸುತ್ತಿರುವ ಬಗ್ಗೆ ಅಮೂಲ್ಯ ತಿಳಿಯುತ್ತಾಳೆ – ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಅಮೂಲ್ಯಾಳಿಗೆ ರಾಮಸ್ವಾಮಿ ಬಳಿ ಮಾತನಾಡುವಾಗ ಅನಾನುಕೂಲವಾಗುವುದನ್ನು ವೇದಾಂತ್ ಗಮನಿಸುತ್ತಾನೆ. ಮುಂದೆ, ನಮ್ರತಾ ವಿರುದ್ಧ ರಾಮಸ್ವಾಮಿ ಆಗು ಅವನ ಅಳಿಯ ಸಂಚು ಹಾಕುತ್ತಿರುವುದನ್ನು ಅಮೂಲ್ಯ ಕೇಳಿಸಿಕೊಳ್ಳುತ್ತಾಳೆ. ಇದೇ ವೇಳೆ, ಆರತಿಗೆಂದು ಕಳುಹಿಸಿದ ಕಲಬೆರಕೆ ಪಾನೀಯವನ್ನು ವಿಕ್ರಾಂತ್ ಸೇವಿಸುತ್ತಾನೆ.
Details About ಗಟ್ಟಿಮೇಳ Show:
Release Date | 19 Nov 2019 |
Genres |
|
Audio Languages: |
|
Cast |
|
Director |
|