25 Apr 2024 • Episode 29 : ಸುಬ್ಬುನ ಕಾಪಾಡಿದವರ ಬಗ್ಗೆ ತಿಳಿದ ವೀರೇಂದ್ರನಾಥ್
ಸುಬ್ಬುಗೆ ರಕ್ತ ನೀಡಿದ್ದು ಶ್ರಾವಣಿ ಎಂದು ವೀರೇಂದ್ರನಾಥ್ ತಿಳಿಯುತ್ತಾನೆ. ಸುಬ್ಬುನ ಕೊಲ್ಲಲು ವಿಫಲನಾದ ಮದನ್ ಗೆ ವಿಜಯ ಬೈಯುತ್ತಾಳೆ. ಸುಬ್ಬುನ ಜೀವ ಉಳಿಸಿದ ಶ್ರಾವಣಿಗೆ ವೀರೇಂದ್ರನಾಥ್ ಧನ್ಯವಾದ ಹೇಳುತ್ತಾನೆ. ಸುಬ್ಬುಗೆ ಪ್ರಜ್ಞೆ ಬರುತ್ತದೆ.
Details About ಶ್ರಾವಣಿ ಸುಬ್ರಮಣ್ಯ Show:
Release Date | 25 Apr 2024 |
Genres |
|
Audio Languages: |
|
Cast |
|
Director |
|