09 Apr 2019 • Episode 23 : ನಿರಾಶೆಗೊಂಡ ಪರಿಮಳಾಳನ್ನು ಹುರಿದುಂಬಿಸಲು ಅಮೂಲ್ಯ ಪ್ರಯತ್ನಿಸುತ್ತಾಳೆ - ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ನಿರಾಶೆಗೊಂಡ ಪರಿಮಳಾಳನ್ನು ಹುರಿದುಂಬಿಸಲು ಅಮೂಲ್ಯ ಯತ್ನಿಸುತ್ತಾಳೆ. ಕಚೇರಿಗೆ ಹೋಗುವಾಗ ಅಮೂಲ್ಯಾಳ ಚಪ್ಪಲಿ ಕೀಳುತ್ತದೆ. ಅವನನ್ನು ಕಾಡುತ್ತಿರುವುದು ಏನೆಂದು ವೇದಾಂತ್ ವಿಕ್ರಾಂತ್ ನನ್ನು ಪ್ರಶ್ನಿಸುತ್ತಾನೆ. ವಿಕ್ರಾಂತ್ ಕರೆಮಾಡಿದಾಗ ಆರತಿ ಆತಂಕಪಡುತ್ತಾಳೆ. ವೇದಾಂತ್ ಸಾರ್ಥಕನ ಪಾಲುದಾರನೆಂದು ತಿಳಿದು ಅಮೂಲ್ಯ ಬೆರಗಾಗುತ್ತಾಳೆ.
Details About ಗಟ್ಟಿಮೇಳ Show:
Release Date | 9 Apr 2019 |
Genres |
|
Audio Languages: |
|
Cast |
|
Director |
|