02 Aug 2020 • Episode 10 : ಭೀಮಾಬಾಯಿ ಭೀಮನ ಕೆನ್ನೆಗೆ ಬಾರಿಸುತ್ತಾಳೆ - ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್
ಭೀಮ್ ಸುರೇಂದ್ರನಿಗೆ ಔಷದಿ ಲೇಪಿಸಿದ ಬಗ್ಗೆ ತಿಳಿದು, ಸುರೇಂದ್ರನ ತಂದೆ ಜನರನ್ನು ಸೇರಿಸಿಕೊಂಡು ಭೀಮನ ಮನೆಗೆ ಬೆಂಕಿ ಹಚ್ಚಲು ಮುಂದಾಗುತ್ತಾನೆ. ಭೀಮ್ ಮಾಡುತ್ತಿರುವ ಕೆಲಸವನ್ನು ಕಂಡು ಕೋಪಗೊಂಡ ಭೀಮಾಬಾಯಿ ಭೀಮನ ಕೆನ್ನೆಗೆ ಬಾರಿಸುತ್ತಾಳೆ. ನಡೆದ ಘಟನೆಗಳ ಬಗ್ಗೆ ತಿಳಿದು ರಾಮ್ಜೀ ಆಘಾತಗೊಳ್ಳುತ್ತಾನೆ. ನಂತರ, ರಾಮ್ಜೀಯ ಮಾತುಗಳನ್ನು ಕೇಳಿ ಭೀಮ್ ಭಾವುಕನಾಗುತ್ತಾನೆ.
Details About ಡಾ. ಬಿ. ಆರ್. ಅಂಬೇಡ್ಕರ್ Show:
Release Date | 2 Aug 2020 |
Genres |
|
Audio Languages: |
|
Cast |
|
Director |
|