17 May 2025 • Episode 249 : ಶೋಭಾಳ ಸಾವನ್ನು ಅನುಮಾನಿಸಿದ ಶರತ್ ಚಂದ್ರ
ಗಗನ್ ವರದಕ್ಷಿಣೆ ಹಣ ಕೊಟ್ಟಿರುವ ಬಗ್ಗೆ ವೆಂಕಟೇಶ್ ಇಂದುಗೆ ಹೇಳುತ್ತಾರೆ. ಬಾರ್ ನಲ್ಲಿ, ಕೃಷ್ಣನ ಜೊತೆ ಗಲಾಟೆಗೆ ಇಳಿದ ಪುಂಡರನ್ನು ಗಗನ್ ಥಳಿಸುತ್ತಾನೆ. ನಂತರ, ಕೃಷ್ಣನ ಮಾತಿನಿಂದ ಶೋಭಾಳ ಸಾವಿನ ಬಗ್ಗೆ ಶರತ್ ಚಂದ್ರನಿಗೆ ಅನುಮಾನ ಮೂಡುತ್ತದೆ.
Details About ಮೇಘಸಂದೇಶ Show:
Release Date | 17 May 2025 |
Genres |
|
Audio Languages: |
|