21 Nov 2022 • Episode 16 : ರವೀಂದ್ರನ ಅನಾರೋಗದ ಬಗ್ಗೆ ತಿಳಿದ ತುಳಸಿ
ತುಳಸಿ ದತ್ತಾತ್ರೇಯನಿಗೆ ಸಮರ್ಥ್ ಹಾಗು ಸಿರಿಯ ಸಂಬಂಧದ ಬಗ್ಗೆ ಹೇಳಲು ಪ್ರಯತ್ನಿಸುತ್ತಾಳೆ. ಮಾಧವ್ ಪುರ್ಣಿಯ ಸೀಮಂತ ಕಾರ್ಯಕ್ರಮದ ಭಾಗವಾಗಲು ಅವಿನಾಶ್ ಇಷ್ಟವಿಲ್ಲದೆ ಒಪ್ಪುತ್ತಾನೆ. ರವೀಂದ್ರ ತುಳಸಿಗೆ ತನ್ನ ಅನಾರೋಗ್ಯದ ಬಗ್ಗೆ ಹೇಳುತ್ತಾನೆ.
Details About ಶ್ರೀರಸ್ತು ಶುಭಮಸ್ತು Show:
Release Date | 21 Nov 2022 |
Genres |
|
Audio Languages: |
|
Cast |
|
Director |
|