11 Mar 2024 • Episode 19 : ಧನಂಜಯ ಸ್ವಾಮಿ ಮಾಧವ ಶರ್ಮಾನನ್ನು ಭೇಟಿ ಮಾಡುತ್ತಾನೆ
ಸ್ವಾಮಿ ಮಾಧವ ಶರ್ಮಾನನ್ನು ಧನಂಜಯ-ಪಶುಪತಿ ಭೇಟಿ ಮಾಡಿ, ನಾಗ ನಿಧಿ ಪಡೆಯಲು ಸಹಾಯ ಕೋರಿ ನಾಟಕ ಮಾಡುತ್ತಾರೆ. ದೇವಸ್ಥಾನದ ಬಳಿ, ಭದ್ರಾವತಿಯನ್ನು ಕಂಡು ಅರವಿಂದ ಗಾಬರಿಗೊಳ್ಳುತ್ತಾಳೆ. ನಿಧಿಯ ರಹಸ್ಯ ತಿಳಿದ ಮಾಧವ ಶರ್ಮಾನನ್ನು ಹಾವು ಕಚ್ಚುತ್ತದೆ.
Details About ನಾಗಮಂಡಲ Show:
Release Date | 11 Mar 2024 |
Genres |
|
Audio Languages: |
|
Cast |
|