23 Jul 2020 • Episode 24 : ಕೃಷ್ಣ ಬ್ರಹ್ಮರಾಕ್ಷಸ ಶ್ರೀಧರನಿಗೆ ಸವಾಲು ಹಾಕುತ್ತಾನೆ - ಪರಮಾವತಾರಿ ಶ್ರೀ ಕೃಷ್ಣ
ಗೋಕುಲದ ಎಲ್ಲಾ ಜನರು ಸಡಗರದಿಂದ ರಾಧಾ ಹಾಗು ಕೃಷ್ಣನ ಜನ್ಮದಿನವನ್ನು ಆಚರಿಸುತ್ತಾರೆ. ಕೃಷ್ಣನನ್ನು ಹುಡುಕುವ ಉದ್ದೇಶದಿಂದ ಬ್ರಹ್ಮರಾಕ್ಷಸ ಶ್ರೀಧರ್ ಗೋಕುಲದ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಾನೆ. ಬೇರೆಡೆ, ಕೃಷ್ಣ ಬ್ರಹ್ಮರಾಕ್ಷಸ ಶ್ರೀಧರನಿಗೆ ಸವಾಲು ಹಾಕುತ್ತಾನೆ. ನಂತರ, ಬಲರಾಮ ಕೃಷ್ಣನ ಎಲ್ಲಾ ಪವಾಡಗಳನ್ನು ಅರಿತು ಗೋಕುಲದ ಜನರನ್ನು ಕಾಪಾಡಲು ಸೂಚಿಸುತ್ತಾನೆ.
Details About ಪರಮಾವತಾರಿ ಶ್ರೀ ಕೃಷ್ಣ Show:
Release Date | 23 Jul 2020 |
Genres |
|
Audio Languages: |
|
Cast |
|
Director |
|