29 Mar 2019 • Episode 15 : ವಿಕ್ರಾಂತ್ ಆರತಿಗೆ ಪ್ರೀತಿಯನ್ನು ಹೇಳಿಕೊಳ್ಳುತ್ತಾನೆ - ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ವಿಕ್ರಾಂತ್ ಆರತಿಗೆ ತನ್ನ ಪ್ರೀತಿಯನ್ನು ಹೇಳಿದಾಗ ಅವಳು ಮೂಕವಿಸ್ಮಿತಳಾಗುತ್ತಾಳೆ. ಬೇರೆಡೆ, ಅಮೂಲ್ಯ ಹಾಗು ವೇದಾಂತ್ ಲಿಫ್ಟ್ ನಲ್ಲಿ ಸಿಲುಕಿಕೊಳ್ಳುತ್ತಾರೆ. ಅಮೂಲ್ಯ ವೇದಾಂತನಿಗೆ ಕ್ಷಮೆಯಾಚಿಸುವಂತೆ ಕೇಳುತ್ತಾಳೆ. ನಂತರ, ಅಮೂಲ್ಯ ಸಂದರ್ಶನ ನೀಡಿದ ಕಚೇರಿಗೆ ವೇದಾಂತ್ ಕರೆಮಾಡಿ, ಅವಳಿಗೆ ಕೆಲಸ ನೀಡಬಾರದೆಂದು ಹೇಳುತ್ತಾನೆ.
Details About ಗಟ್ಟಿಮೇಳ Show:
Release Date | 29 Mar 2019 |
Genres |
|
Audio Languages: |
|
Cast |
|
Director |
|