07 Feb 2025 • Episode 121 : ಕೃಷ್ಣ ಶೋಭಾಳ ಹಂತಕರ ಬಗ್ಗೆ ತಿಳಿಯುತ್ತಾನೆ
ರಸ್ತೆಯಲ್ಲಿ, ಕೃಷ್ಣ ಚಾಲಕ ನಾಗರಾಜ್ ನನ್ನು ಕಂಡು ಶೋಭಾಳ ಸಾವಿನ ಬಗ್ಗೆ ಪ್ರಶ್ನಿಸುತ್ತಾನೆ. ಮುಂದೆ, ಶೋಭಾಳ ಸಾವಿನ ಹಿಂದೆ ಅಪೂರ್ವಾಳ ಕೈವಾಡ ಇರುವ ಬಗ್ಗೆ ತಿಳಿದು ಕೃಷ್ಣ ಆಘಾತಗೊಳ್ಳುತ್ತಾನೆ. ನಂತರ, ಇಂದುಳ ಮದುವೆ ಶುರುವಾಗುತ್ತದೆ.
Details About ಮೇಘಸಂದೇಶ Show:
| Release Date | 7 Feb 2025 |
| Genres |
|
| Audio Languages: |
|
