18 Aug 2020 • Episode 351 : ಅಮೂಲ್ಯ ಪುಷ್ಪಾಳಿಗೆ ಸಹಾಯ ಮಾಡುತ್ತಾಳೆ - ಗಟ್ಟಿಮೇಳ ಮಹಾಸಂಗಮ
ಸಾಹಿತ್ಯ ಕಿಶನ್ ನ ತಂಗಿ ಎಂದು ವೇದಾಂತ್ ತಿಳಿಯುತ್ತಾನೆ. ಅವನ ಜೀವ ಉಳಿಸಿದ್ದಕ್ಕಾಗಿ ಸುಹಾಸಿನಿ ಅಮೂಲ್ಯಾಳಿಗೆ ಧನ್ಯವಾದ ಹೇಳುತ್ತಾಳೆ. ಪುಷ್ಪಾಳ ಪರ್ಸ್ ಕದ್ದಾಗ ಅಮೂಲ್ಯ ಅವಳಿಗೆ ಸಹಾಯ ಮಾಡುತ್ತಾಳೆ. ವೇದಾಂತನನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ ಮೀರಾ ಆತಂಕಗೊಳ್ಳುತ್ತಾಳೆ. ಗಟ್ಟಿಮೇಳ ಮಹಾಸಂಗಮ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ವೀಕ್ಷಿಸಿ ZEE5 ನಲ್ಲಿ ಮಾತ್ರ.
Details About ಗಟ್ಟಿಮೇಳ Show:
| Release Date | 18 Aug 2020 |
| Genres |
|
| Audio Languages: |
|
| Cast |
|
| Director |
|


