14 Mar 2019 • Episode 5 : ಆರತಿಯನ್ನು ಕಂಡು ವಿಕ್ರಾಂತ್ ಮಂತ್ರಮುಗ್ಧನಾಗುತ್ತಾನೆ - ಗಟ್ಟಿಮೇಳ
ಇಂದಿನ ಗಟ್ಟಿಮೇಳ ಸಂಚಿಕೆಯಲ್ಲಿ, ಸಾರಿಕಾ ಅಮೂಲ್ಯಾಳನ್ನು ಹಾಗು ಅವಳ ತಂಗಿಯರನ್ನು ಅವಮಾನಿಸುತ್ತಾಳೆ. ಅಮೂಲ್ಯಾಳನ್ನು ಶಾಂತಗೊಳಿಸಲು ಆರತಿ ಪ್ರಯತ್ನಿಸುತ್ತಾಳೆ. ವೇದಾಂತನ ಅಜ್ಜಿ ಸಾರ್ಥಕನ ತಂಗಿಯರನ್ನು ಕರೆತರುವಂತೆ ಕೇಳುತ್ತಾಳೆ. ಆರತಿಯನ್ನು ಕಂಡು ವಿಕ್ರಾಂತ್ ಮಂತ್ರಮುಗ್ಧನಾಗುತ್ತಾನೆ. ವಿಕ್ರಾಂತ್ ಅವರಿಗೆ ಸಹಾಯ ಮಾಡುವುದನ್ನು ಕಂಡು ಸಾರಿಕಾ ಕೋಪಗೊಳ್ಳುತ್ತಾಳೆ.
Details About ಗಟ್ಟಿಮೇಳ Show:
Release Date | 14 Mar 2019 |
Genres |
|
Audio Languages: |
|
Cast |
|
Director |
|