16 Aug 2021 • Episode 617 : ಪರಿಮಳಾಳಿಗೆ ಮಂಜುನಾಥ್ ನ ಅನುಕಂಪ
ಕಿಶನ್ ನ ಆಗಮನದಿಂದ ಕೋಪಗೊಂಡ ವೇದಾಂತ್, ಅಮೂಲ್ಯಾಳ ಮನೆಯಲ್ಲಿನ ಪೂಜೆಯಿಂದ ಮಧ್ಯದಲ್ಲಿ ಏಳುತ್ತಾನೆ. ಕಚೇರಿಯಲ್ಲಿ, ವೇದಾಂತ್ ವಿಕ್ರಾಂತ್ ಗೆ ಕಿಶನ್ ಹಿಂತಿರುಗಿರುವ ಬಗ್ಗೆ ಹೇಳುತ್ತಾನೆ. ಮಂಜುನಾಥ್ ನ ಅನುಕಂಪ ಕಂಡು ಪರಿಮಳಾ ಭಾವುಕಳಾಗುತ್ತಾಳೆ.
Details About ಗಟ್ಟಿಮೇಳ Show:
| Release Date | 16 Aug 2021 |
| Genres |
|
| Audio Languages: |
|
| Cast |
|
| Director |
|


