Back
ಪರಿಮಳಾಳಿಗೆ ಮಂಜುನಾಥ್ ನ ಅನುಕಂಪ

16 Aug 2021 • Episode 617 : ಪರಿಮಳಾಳಿಗೆ ಮಂಜುನಾಥ್ ನ ಅನುಕಂಪ

ಕಿಶನ್ ನ ಆಗಮನದಿಂದ ಕೋಪಗೊಂಡ ವೇದಾಂತ್, ಅಮೂಲ್ಯಾಳ ಮನೆಯಲ್ಲಿನ ಪೂಜೆಯಿಂದ ಮಧ್ಯದಲ್ಲಿ ಏಳುತ್ತಾನೆ. ಕಚೇರಿಯಲ್ಲಿ, ವೇದಾಂತ್ ವಿಕ್ರಾಂತ್ ಗೆ ಕಿಶನ್ ಹಿಂತಿರುಗಿರುವ ಬಗ್ಗೆ ಹೇಳುತ್ತಾನೆ. ಮಂಜುನಾಥ್ ನ ಅನುಕಂಪ ಕಂಡು ಪರಿಮಳಾ ಭಾವುಕಳಾಗುತ್ತಾಳೆ.

Details About ಗಟ್ಟಿಮೇಳ Show:

Release Date
16 Aug 2021
Genres
  • ಡ್ರಾಮಾ
Audio Languages:
  • Kannada
Cast
  • Rakksh
  • Sudha Narasimharaju
  • Gagana
  • Abhishek Das
  • Nisha Ravikrishnan
Director
  • Sudesh K Rao