ಅನು ಪ್ರಜ್ಞೆ ಕಳೆದುಕೊಂಡಾಗ ಆರ್ಯವರ್ಧನ್ ಚಿಂತಿತನಾಗುತ್ತಾನೆ - ಜೊತೆ ಜೊತೆಯಲಿ
ಆಡಿಯೊ ಭಾಷೆಗಳು :
ಕನ್ನಡ
ಶೈಲಿ :
ಡ್ರಾಮಾ
ಇಂದಿನ ಜೊತೆ ಜೊತೆಯಲಿ ಸಂಚಿಕೆಯಲ್ಲಿ, ಆರ್ಯವರ್ಧನ್ ಹರ್ಷವರ್ಧನ್ ಹಾಗು ಮಾನ್ಸಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯವನ್ನು ಕೋರುತ್ತಾನೆ. ಮಾಂತ್ರಿಕನನ್ನು ಕಂಡಾಗ ಅನು ದಿಗ್ಭ್ರಮೆಗೊಳ್ಳುತ್ತಾಳೆ. ಕಚೇರಿಯಲ್ಲಿ ಕೆಲವು ಕಡತಗಳನ್ನು ಪರಿಶೀಲಿಸುವಾಗ, ಅನು ಪ್ರಜ್ಞೆ ಕಳೆದುಕೊಳ್ಳುತ್ತಾಳೆ. ನಂತರ, ಆರ್ಯವರ್ಧನ್ ಈ ಬಗ್ಗೆ ತಿಳಿದು ಚಿಂತಿತನಾಗುತ್ತಾನೆ.