ಆರ್ಯವರ್ಧನ್ ಅನುವಿನ ಹಣೆಗೆ ಸಿಂಧೂರವನ್ನು ಇಡುತ್ತಾನೆ - ಜೊತೆ ಜೊತೆಯಲಿ ಮಹಾಸಂಗಮ
ಆಡಿಯೊ ಭಾಷೆಗಳು :
ಕನ್ನಡ
ಶೈಲಿ :
ಡ್ರಾಮಾ
ಧ್ರುವನನ್ನು ತಮ್ಮೊಡನೆ ವೇದಾಂತನ ಮನೆಗೆ ಬರಲು ಮಂಜುನಾಥ್ ಒತ್ತಾಯಿಸುತ್ತಾನೆ. ಆರ್ಯವರ್ಧನ್ ನ ಮಾತುಗಳನ್ನು ಕೇಳಿ ವೇದಾಂತ್ ಗೊಂದಲಗೊಳ್ಳುತ್ತಾನೆ. ಮಾಧ್ಯಮದಲ್ಲಿ ಹರಡಿದ ಸುದ್ದಿಯಿಂದ ಮೀರಾ ಗಾಬರಿಗೊಳ್ಳುತ್ತಾಳೆ. ಆರ್ಯವರ್ಧನ್ ಅನುವಿನ ಹಣೆಗೆ ಸಿಂಧೂರವನ್ನು ಇಡುತ್ತಾನೆ. ಜೊತೆ ಜೊತೆಯಲಿ ಮಹಾಸಂಗಮ ಸಂಚಿಕೆಯನ್ನು ಟಿವಿ ಪ್ರಸಾರದ ಮುನ್ನ ವೀಕ್ಷಿಸಿ ZEE5 ನಲ್ಲಿ ಮಾತ್ರ.