10 Sep 2026 • Episode 679 : ಗಗನ್ ನ ತದ್ರೂಪಿಯನ್ನು ಕಂಡ ನಕ್ಷತ್ರ
ಟಿವಿಯಲ್ಲಿ, ಗಗನ್ ನ ಹೋಲುವ ವ್ಯಕ್ತಿನ ಕಂಡು ನಕ್ಷತ್ರ ದಂಗಾಗುತ್ತಾಳೆ. ಭೂಮಿಯ ನಡೆಯಿಂದ ಅಪೂರ್ವ ಬೆಚ್ಚಿಬೀಳುತ್ತಾಳೆ.
ಮುಂದೆ ಬರಲಿದೆ
ಭೂಮಿಯ ಯೋಜನೆಯಿಂದ ತತ್ತರಿಸಿದ ಸೂರ್ಯ-ಅಪೂರ್ವ
ಭೂಮಿ ಹಾಗು ಚರಣ್ ಎಸಿಪಿ ಸೂರ್ಯನ ಫೋನ್ ಕದ್ದು ಕೆಲವು ಸಾಕ್ಷಿ ಸಂಗ್ರಹಿಸಿ ಸೂರ್ಯ-ಅಪೂರ್ವಾಳನ್ನು ಬೆದರಿಸುತ್ತಾರೆ.
ಭೂಮಿಯ ಯೋಜನೆಯಿಂದ ತತ್ತರಿಸಿದ ಸೂರ್ಯ-ಅಪೂರ್ವ
ಕೃಷ್ಣ ಶಾರದಾಳ ಬೆಂಬಲಕ್ಕೆ ನಿಲ್ಲುತ್ತಾನೆ
ಕೃಷ್ಣ ನೊಂದ ಶಾರದಾಳನ್ನು ಸಮಾಧಾನಪಡಿಸುತ್ತಾನೆ. ಸುಳಿವುಗಳಿಗಾಗಿ ಚರಣ್ ಸೂರ್ಯನ ಫೋನ್ ಅನ್ನು ಕದಿಯುತ್ತಾನೆ.
ಕೃಷ್ಣ ಶಾರದಾಳ ಬೆಂಬಲಕ್ಕೆ ನಿಲ್ಲುತ್ತಾನೆ

ಗಗನ್ ನ ಸಾವಿನ ಕುರಿತು ಅಪೂರ್ವಾಗೆ ಭೂಮಿಯ ಪ್ರಶ್ನೆಗಳು
ಧ್ರುವ-ತಾರಾಳಿಂದ ಪೂರ್ಣಿಮಾ ಅವಮಾನಕ್ಕೊಳಗಾಗುತ್ತಾಳೆ. ಗಗನ್ ನ ಸಾವಿನ ಬಗ್ಗೆ ಭೂಮಿ ಅಪೂರ್ವಾಳನ್ನು ಪ್ರಶ್ನಿಸುತ್ತಾಳೆ.
ಗಗನ್ ನ ಸಾವಿನ ಕುರಿತು ಅಪೂರ್ವಾಗೆ ಭೂಮಿಯ ಪ್ರಶ್ನೆಗಳು

ಅಪೂರ್ವಾಳಿಗೆ ಹೊಸ ಅವಕಾಶ ಸಿಗುತ್ತದೆ
ಭೂಮಿ ಅವಳಿಗೆ ಮನೆಯಲ್ಲಿ ಉಳಿಯಲು ಅವಕಾಶ ಕಲ್ಪಿಸಿದಾಗ, ಅಪೂರ್ವಾಳ ಮನಸಲ್ಲಿ ಕುತಂತ್ರದ ಹೊಸ ಆಸೆಗಳು ಹುಟ್ಟುತ್ತವೆ.
ಅಪೂರ್ವಾಳಿಗೆ ಹೊಸ ಅವಕಾಶ ಸಿಗುತ್ತದೆ

ಸೇಡಿನ ಬೆಂಕಿಯಲ್ಲಿ ಕೃಷ್ಣ!
ಗಗನ್ ನ ಸಾವಿನ ಕಾರಣ ತಿಳಿದು ಕ್ರೋಧಿತನಾದ ಕೃಷ್ಣ ಸೇಡು ತೀರಿಸಿಕೊಳ್ಳಲು ಶರತ್ ಚಂದ್ರನ ಮನೆಗೆ ಧಾವಿಸುತ್ತಾನೆ.
ಸೇಡಿನ ಬೆಂಕಿಯಲ್ಲಿ ಕೃಷ್ಣ!

ತಾರಾಳ ಕ್ರೌರ್ಯಕ್ಕೆ ಪೂರ್ಣಿಮಾ ತತ್ತರ!
ಗಗನ್ ನ ಕೊಲೆ ರಹಸ್ಯವನ್ನ ಶರತ್ ಚಂದ್ರ ಭೂಮಿಯಿಂದ ಮುಚ್ಚಿಡುತ್ತಾನೆ. ತಾರಾಳ ಕ್ರೌರ್ಯಕ್ಕೆ ಪೂರ್ಣಿಮಾ ತತ್ತರಿಸುತ್ತಾಳೆ.
ತಾರಾಳ ಕ್ರೌರ್ಯಕ್ಕೆ ಪೂರ್ಣಿಮಾ ತತ್ತರ!

ಸೂರ್ಯನ ಬಯಕೆಯಿಂದ ಅಪೂರ್ವಾಗೆ ಆಘಾತ
ಸೂರ್ಯನ ಬಯಕೆ ಅಪೂರ್ವಾಳನ್ನು ಆಘಾತಗೊಳಿಸುತ್ತದೆ. ನಂತರ, ಕೃಷ್ಣ ಗಗನ್ ನ ಸಾವನ್ನು ನಂಬಲು ನಿರಾಕರಿಸುತ್ತಾನೆ.
ಸೂರ್ಯನ ಬಯಕೆಯಿಂದ ಅಪೂರ್ವಾಗೆ ಆಘಾತ

ಶಾರದಾಳ ಕೋಪ ಎದುರಿಸಿದ ಶರತ್ ಚಂದ್ರ
ಶರತ್ ಚಂದ್ರ ಭೂಮಿಯ ಬಗ್ಗೆ ಚಿಂತಿಸುತ್ತಾನೆ. ಗಗನ್ ಗೆ ಎದುರಾದ ಅಪಾಯದಿಂದ ಶಾರದಾ ಶರತ್ ಚಂದ್ರನ ಮೇಲೆ ಕೂಗುತ್ತಾಳೆ.
ಶಾರದಾಳ ಕೋಪ ಎದುರಿಸಿದ ಶರತ್ ಚಂದ್ರ

ಗಗನ್ ನ ಸಾವಿನ ಸುದ್ದಿಯಿಂದ ಕುಸಿದ ಭೂಮಿ
ಸೂರ್ಯ ಗಗನ್ ನ ಸಾವಿನ ಸುದ್ದಿ ಹೇಳಿದಾಗ ಅಪೂರ್ವ ಸಂತೋಷದಿಂದ ಕೇಕೆ ಹಾಕುತ್ತಾಳೆ, ಆದರೆ ಭೂಮಿ ಕುಸಿಯುತ್ತಾಳೆ.
ಗಗನ್ ನ ಸಾವಿನ ಸುದ್ದಿಯಿಂದ ಕುಸಿದ ಭೂಮಿ

ಗಗನ್ ಪ್ರಪಾತಕ್ಕೆ ಬೀಳುತ್ತಾನೆ
ಸೂರ್ಯ ಹೊಡೆದ ಗುಂಡೇಟಿನಿಂದ ಗಗನ್ ಪ್ರಪಾತಕ್ಕೆ ಬೀಳುತ್ತಾನೆ. ಗಗನ್ ನ ಸಾವಿನ ಸುದ್ದಿ ಶಾರದಾಳನ್ನು ದಂಗಾಗಿಸುತ್ತದೆ.
ಗಗನ್ ಪ್ರಪಾತಕ್ಕೆ ಬೀಳುತ್ತಾನೆ

ಗಗನ್ ಪೊಲೀಸರ ವಿರುದ್ಧ ಆರ್ಭಟಿಸುತ್ತಾನೆ
ಗುಂಡೇಟಿನಿಂದ ಭೂಮಿ ತೀವ್ರವಾಗಿ ಗಾಯಗೊಂಡಾಗ, ಗಗನ್ ಪೊಲೀಸರ ವಿರುದ್ಧ ಆರ್ಭಟಿಸುತ್ತಾನೆ. ಕೃಷ್ಣ ಪ್ರಜ್ಞೆ ಪಡೆಯುತ್ತಾನೆ.
ಗಗನ್ ಪೊಲೀಸರ ವಿರುದ್ಧ ಆರ್ಭಟಿಸುತ್ತಾನೆ

ಭೂಮಿ ಮತ್ತು ಗಗನ್ ಪೊಲೀಸರಿಂದ ಅಡಗಿಕೊಳ್ಳುತ್ತಾರೆ
ಪೊಲೀಸರಿಂದ ತಪ್ಪಿಸಿಕೊಳ್ಳಲು ಭೂಮಿ ಮತ್ತು ಗಗನ್ ಪೊದೆಗಳ ಹಿಂದೆ ಅಡಗಿಕೊಳ್ಳುತ್ತಾರೆ. ಚರಣ್ ಶೋಭಾಗಾಗಿ ಹುಡುಕುತ್ತಾನೆ.
ಭೂಮಿ ಮತ್ತು ಗಗನ್ ಪೊಲೀಸರಿಂದ ಅಡಗಿಕೊಳ್ಳುತ್ತಾರೆ

ಭೂಮಿ ಗಗನ್ ನ ಬಟ್ಟೆಗಳನ್ನು ಮರಳಿ ಪಡೆಯುತ್ತಾಳೆ
ಭೂಮಿ ಕೋತಿಯಿಂದ ಗಗನ್ ನ ಬಟ್ಟೆಗಳನ್ನು ಮರಳಿ ಪಡೆಯುತ್ತಾಳೆ. ಬೇರೆಡೆ, ಶಾರದಾ ಕೃಷ್ಣನಿಗಾಗಿ ವ್ರತ ಮಾಡುತ್ತಾಳೆ.
ಭೂಮಿ ಗಗನ್ ನ ಬಟ್ಟೆಗಳನ್ನು ಮರಳಿ ಪಡೆಯುತ್ತಾಳೆ

ಗಗನ್ ಭೂಮಿಯ ಕನಸುಗಳನ್ನು ನನಸಾಗಿಸುತ್ತಾನೆ
ಕಾಡಿನಲ್ಲಿ, ಗಗನ್ ಭೂಮಿಯ ಪುಟ್ಟ ಆಸೆಗಳನ್ನ ಈಡೇರಿಸುತ್ತಾನೆ. ನಂತರ ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಾರೆ.
ಗಗನ್ ಭೂಮಿಯ ಕನಸುಗಳನ್ನು ನನಸಾಗಿಸುತ್ತಾನೆ

ಸೂರ್ಯನಿಗೆ ಅಪೂರ್ವಾಳ ಆದೇಶ!
ಅಪೂರ್ವ ಗಗನ್-ಭೂಮಿಯ ವಿರುದ್ಧ ಸೂರ್ಯನಿಗೆ ಹೊಸ ಆದೇಶ ನೀಡುತ್ತಾಳೆ. ಶಾರದಾ ಕೃಷ್ಣನನ್ನು ನೋಡಲು ಆಸ್ಪತ್ರೆಗೆ ಬರುತ್ತಾಳೆ.
ಸೂರ್ಯನಿಗೆ ಅಪೂರ್ವಾಳ ಆದೇಶ!

ಭೂಮಿ ಹಾಗು ಗಗನ್ ಕಾಡಿನ ಪಾಲಾಗುತ್ತಾರೆ
ಎಸಿಪಿ ಸೂರ್ಯನಿಂದ ತಪ್ಪಿಸಿಕೊಂಡು ಭೂಮಿ-ಗಗನ್ ಕಾಡಿನ ಪಾಲಾಗುತ್ತಾರೆ. ಚರಣ್ ಮೀರಾಗೆ ಮನವರಿಕೆ ಮಾಡಲು ಯತ್ನಿಸುತ್ತಾನೆ.
ಭೂಮಿ ಹಾಗು ಗಗನ್ ಕಾಡಿನ ಪಾಲಾಗುತ್ತಾರೆ

ಚರಣ್ ಗೆ ಸವಾಲು ಹಾಕಿದ ಎಸಿಪಿ ಸೂರ್ಯ
ಎಸಿಪಿ ಸೂರ್ಯ ಗಗನ್ ನ ಹಿಡಿಯುವುದಾಗಿ ಚರಣ್ ಗೆ ಸವಾಲು ಹಾಕುತ್ತಾನೆ. ಮೀರಾ ಕೃಷ್ಣನ ಸ್ಥಿತಿಯ ಬಗ್ಗೆ ಚಿಂತಿಸುತ್ತಾಳೆ.
ಚರಣ್ ಗೆ ಸವಾಲು ಹಾಕಿದ ಎಸಿಪಿ ಸೂರ್ಯ

ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿದ ಚರಣ್
ಗಗನ್ ನ ಬಂಧಿಸಲು ಪೊಲೀಸರು ಬಂದಾಗ ಎಲ್ಲರೂ ದಂಗಾಗುತ್ತಾರೆ. ಚರಣ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾನೆ.
ಪೊಲೀಸರಿಗೆ ಚೆಳ್ಳೆ ಹಣ್ಣು ತಿನ್ನಿಸಿದ ಚರಣ್

ಗಗನ್ ಹಾಗು ತಾರಾಳ ಮದುವೆ ನಿಲ್ಲುತ್ತದೆಯೇ?
ಭೂಮಿ ಗಗನ್-ತಾರಾಳ ಮದುವೆ ತಡೆದಾಗ, ತಾರಾ ಗಗನ್ ನ ಮೇಲೆ ಒತ್ತಡ ಹೆರುತ್ತಾಳೆ. ಶಾರದಾ ಪೂರ್ಣಿಯ ನಡೆಯಿಂದ ಕೆರಳುತ್ತಾಳೆ.
ಗಗನ್ ಹಾಗು ತಾರಾಳ ಮದುವೆ ನಿಲ್ಲುತ್ತದೆಯೇ?

ತಾರ ಗಗನ್ ನ ಮದುವೆಯಾಗುವಲ್ಲಿ ಯಶಸ್ವಿಯಾಗುತ್ತಾಳೆಯೇ?
ಪೂರ್ಣಿಮಾಳ ಮದುವೆ ಯಶಸ್ವಿಯಾಗುವಂತೆ ಭೂಮಿ ನೋಡಿಕೊಳ್ಳುತ್ತಾಳೆ. ಗಗನ್ ನ ಮದುವೆಯಾಗಲು ತಾರ ಹೊಸ ಯೋಜನೆ ರೂಪಿಸುತ್ತಾಳೆ.
ತಾರ ಗಗನ್ ನ ಮದುವೆಯಾಗುವಲ್ಲಿ ಯಶಸ್ವಿಯಾಗುತ್ತಾಳೆಯೇ?

ಭೂಮಿ ಗಗನ್ ಗೆ ಒಂದು ಭರವಸೆ ನೀಡುತ್ತಾಳೆ
ಭೂಮಿ ಗಗನ್ ಗೆ ಮದುವೆ ನಿಲ್ಲಿಸುವ ಭರವಸೆ ನೀಡುತ್ತಾಳೆ. ಭೂಮಿ ಮದುವೆ ಮನೆಗೆ ನುಗ್ಗಿದ ಬಗ್ಗೆ ತಾರ ಅನುಮಾನಿಸುತ್ತಾಳೆ.
ಭೂಮಿ ಗಗನ್ ಗೆ ಒಂದು ಭರವಸೆ ನೀಡುತ್ತಾಳೆ

ಮೇಘಸಂದೇಶ - ಆಗಸ್ಟ್ 16, 2026 - ಸಂಚಿಕೆ
Gagan and Bhoomi lose connections with their fathers due to a tragedy. Bhoomi grows up hoping to find her roots while Gagan fosters a hatred for his father. How will their destiny bring them together?
ಮೇಘಸಂದೇಶ - ಆಗಸ್ಟ್ 16, 2026 - ಸಂಚಿಕೆ

ಕೃಷ್ಣ ಸತ್ಯವನ್ನು ಬಹಿರಂಗಪಡಿಸಲು ನಿರ್ಧರಿಸುತ್ತಾನೆ
ವೇಷಧಾರಿ ಭೂಮಿ ತಾರಾಳನ್ನು ಅವಮಾನಿಸುತ್ತಾಳೆ. ಕೃಷ್ಣ ಪೊಲೀಸರ ಮುಂದೆ ಸತ್ಯವನ್ನು ಬಹಿರಂಗಪಡಿಸಲು ನಿರ್ಧರಿಸುತ್ತಾನೆ.
ಕೃಷ್ಣ ಸತ್ಯವನ್ನು ಬಹಿರಂಗಪಡಿಸಲು ನಿರ್ಧರಿಸುತ್ತಾನೆ

ವೇಷಧಾರಿ ಭೂಮಿ ಪೂರ್ಣಿಮಾಳನ್ನು ರಕ್ಷಿಸುತ್ತಾಳೆ
ವೇಷಧಾರಿ ಭೂಮಿ ಪೂರ್ಣಿಮಾಳನ್ನ ಅಪಾಯದಿಂದ ರಕ್ಷಿಸುತ್ತಾಳೆ. ಭೂಮಿ ಎಂದು ತಿಳಿಯದ ಗಗನ್ ಅವಳಿಗೆ ಧನ್ಯವಾದ ಹೇಳುತ್ತಾನೆ.
ವೇಷಧಾರಿ ಭೂಮಿ ಪೂರ್ಣಿಮಾಳನ್ನು ರಕ್ಷಿಸುತ್ತಾಳೆ

ಗಗನ್ ನ ಬಹಿರಂಗದಿಂದ ಭೂಮಿಗೆ ಸಂತೋಷ
ಚರಣ್ ಭೂಮಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಾನೆ. ಗಗನ್ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದಾಗ ಭೂಮಿ ಸಂತೋಷಿಸುತ್ತಾಳೆ.
ಗಗನ್ ನ ಬಹಿರಂಗದಿಂದ ಭೂಮಿಗೆ ಸಂತೋಷ
A Pregnant Shobha Falls During a Dance
Shobha's assistant Apoorva plots against her. Shobha's employee Krishna decides to tell Shobha about his marriage. During a dance event, a pregnant Shobha falls as she performs a classical dance.
A Pregnant Shobha Falls During a Dance
Shobha Delivers the Baby in the Burning Factory
Apoorva locks Shobha in the factory and makes Krishna set the factory up on fire. Surrounded by fire, Shobha gives birth to her child. Later, Krishna sees Shobha inside the burning factory.
Shobha Delivers the Baby in the Burning Factory
Apoorva Makes Krishna Marry Meera
To keep Krishna under her control, Apoorva makes him marry Meera. Elsewhere, Gagan finds Shobha's abandoned child. Later, Sharath is devastated to learn about Shobha's death.
Apoorva Makes Krishna Marry Meera
Apoorva Orders Her Goon to Kill Krishna's Family
Shraddha and Gagan are devastated by Krishna's second marriage and the latter refuses to recognise them. Gagan begins to hate Krishna for his actions. Apoorva orders her goon to kill Krishna's family.
Apoorva Orders Her Goon to Kill Krishna's Family
A Couple Decides to Raise Bhoomi
A couple finds Shobha's daughter and decides to raise her, naming her Bhoomi. Elsewhere, Sharadha seeks shelter in a temple with Ganga and her daughter. Later, Krishna searches for his family.
A Couple Decides to Raise Bhoomi
Bhoomi Is Praised for Her Classical Dance
Due to Apoorva's act, Sharath marries her. Bhoomi is praised when she endangers her life to save the people on a train. Bhoomi learns classical dance on her own and earns praise for her performance.
Bhoomi Is Praised for Her Classical Dance
Apoorva Hurts Indu with Her Harsh Comments
Gagan teaches a few men a lesson who insult the word Mother. Apoorva gets angry on learning that Meera's daughter Indu has stepped out of the house. She hurts Indu with her comments about her looks.
Apoorva Hurts Indu with Her Harsh Comments

Subramanya Takes Indu's Suitor to Gagan's House
Bhoomi learns about her father's health. Krishna's friend, Subramanya, mistakenly takes the prospective suitor meant for Indu to Gagan's house. Gagan gets angered by Subramanya's words about Krishna.
Subramanya Takes Indu's Suitor to Gagan's House

Bhoomi Struggles to Arrange Money
Gagan ousts the suitor's family from his house. Due to his friend's misunderstanding, Krishna faces the anger of Meera and Indu. Elsewhere, Bhoomi struggles to arrange money for her father's surgery.
Bhoomi Struggles to Arrange Money

Bhoomi Decides to Donate Her Kidney
Gagan reminds his mother of their hardships. Meera is delighted as Apoorva takes the responsibility of getting Indu married. Later, Bhoomi decides to donate her kidney to save Narasimha.
Bhoomi Decides to Donate Her Kidney
Details About Meghasandesha Show:
| Release Date | 10 Sep 2026 |
| Genres |
|
| Audio Languages: |
|

