01 Jul 2020 • Episode 311 : ಅಮೂಲ್ಯ ಮಾಡಿರುವ ತ್ಯಾಗದಿಂದ ವೇದಾಂತ್ ಸಮ್ಮೋಹನಗೊಳ್ಳುತ್ತಾನೆ – ಗಟ್ಟಿಮೇಳ
ಅಮೂಲ್ಯ ಮಾಡಿದ ತ್ಯಾಗದಿಂದ ತಾನು ಸಮ್ಮೋಹನಗೊಂಡಿರುವ ಬಗ್ಗೆ ವೇದಾಂತ್ ಆದ್ಯ, ಸಾರ್ಥಕ್ ಹಾಗು ವಿಕ್ರಾಂತನಿಗೆ ಹೇಳುತ್ತಾನೆ. ಒಂದೆಡೆ, ಮಂಜುನಾಥನ ಮನೆಯವರೆಲ್ಲಾ ಸೇರಿ ಪಿಜ್ಜಾದ ರುಚಿಯನ್ನು ಸವಿಯುತ್ತಾರೆ. ಬೇರೆಡೆ, ವೇದಾಂತ್ ಅಮೂಲ್ಯಾಳನ್ನು ಸ್ಮರಿಸಿಕೊಂಡು ಸಂತೋಷಿಸುತ್ತಾನೆ. ನಂತರ, ವೇದಾಂತ್ ವಿಕ್ರಾಂತನ ಕೋಪವನ್ನು ಶಾಂತಗೊಳಿಸಿ ಅವನಿಗೆ ಬುದ್ದಿವಾದ ಹೇಳುತ್ತಾನೆ.
Details About ಗಟ್ಟಿಮೇಳ Show:
| Release Date | 1 Jul 2020 |
| Genres |
|
| Audio Languages: |
|
| Cast |
|
| Director |
|

